in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಉಚಿತ ತರಬೇತಿ ಕಾರ್ಯಗಾರ
ಪ್ರಧಾನಮಂತ್ರಿ ರೋಜ್ಗಾರ್ ಯೋಜನೆಯ ಅಡಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶದಿಂದ (SSC) ಶಾರ್ಟ್ ಸರ್ವಿಸ್ ಕಮಿಷನ್ ಅಡಿಯಲ್ಲಿ ಹಲವಾರು ಉದ್ಯೋಗಗಳು ಯುವಕರಿಗೆ ಯುವತಿಯರಿಗೆ ಲಭಿಸಲಿದೆ ಈ ಉದ್ಯೋಗವನ್ನು ಪಡೆಯಲು ಯುವ ಜನತೆಯನ್ನು ಸಶಕ್ತಗೊಳಿಸುವ ಸಲುವಾಗಿ ರಾಷ್ಟ್ರಧರ್ಮ ಸಂಘಟನೆಯು ಬೇಲೂರಿನ ಶಾಂತಲಾ ಪದವಿ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಗಾರವನ್ನು ನಡೆಸಲಾಯಿತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಶಿವಕುಮಾರ್ ಸರ್ ಅವರು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಗಾರವನ್ನು ನಡೆಸಿದರು
8 - 3
ಶ್ರೀ ಕನಕದಾಸರ ಜಯಂತೋತ್ಸವ
ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಪ್ರಯುಕ್ತವಾಗಿ ರಾಷ್ಟ್ರಧರ್ಮ ಸಂಘಟನೆಯ ಶ್ರೀ ಕನಕದಾಸ ರಥವು ಇಂದು ಚಟಚಟನಹಳ್ಳಿ , ಧ್ಯಾವಪನಹಳ್ಳಿ, ಮತ್ತಿಘಟ್ಟ, ಸಾಣೆಹಳ್ಳಿ, ಗಂಗೂರು, ಉಂಡಿಗನಾಳು, ಬಂದೂರು, ಮಲಿಯಾನಕೊಪ್ಪಲು, ಜಾವಗಲ್, ವಡ್ಡರಹಳ್ಳಿ ಕೊಪ್ಪಲು, ಬಂದೂರು,ಸಾಣೆಹಳ್ಳಿ, ಮತ್ತು ಬೇಲೂರಿನ ತಾಲೂಕಿನದಂತ್ಯ ಶ್ರೀ ಕನಕದಾಸರ ಕೀರ್ತನೆಗಳನ್ನು ಮತ್ತು ಸಂದೇಶಗಳನ್ನು ಸಾರುವ ಮುಖಾಂತರ ಸಂಚರಿಸಿತು.
74 - 2