in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿನ್ ಪಡೆಯಿನ ಕಾದಂಬರಿಕಾರೆ ಕೆ. ಟಿ. ಗಟ್ಟಿ ದೈವಾದೀನ ಆತೆರ್. ಕಾಸರಗೋಡುದ ಕೂಡ್ಲುದಾರಾಯಿನ ಕೂಡ್ಲು ತಿಮ್ಮಪ್ಪ ಗಟ್ಟಿ ಪ್ರಾಧ್ಯಾಪಕೆರಾದ್ ಬೇಲೆ ಮಲ್ದೆರ್. ಕಾದಂಬರಿ ಬರೆಪುನ ಮೂಲಕ ಪುದರ್ ಪೋದಿತ್ತೆರ್.
ಮೆರ್ನ ಕೆಲವು ಕಾದಂಬರಿಲು:
ಶಬ್ದಗಳು (1976), ಸೌಮ್ಯ (1978), ಮನೆ, ರಾಮಯಜ್ಞ, ನಿರಂತರ, ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ತೇ, ಕೂಪ, ಪೂಜಾರಿ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂ ಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಗಿನ ಮನೆ ಇಂಚಿತ್ತಿನ ಕಾದಂಬರಿಲೆನ್ ಬರೆದ್ ಕನ್ನಡ ಸಾಹಿತ್ಯ ಲೋಕೊಗು ವಂತಿಗೆ ಕೊರ್ತೆರ್.
#ktgatty #tulu #writter #tuluwritter #kasaragod
6 - 0
ಯುಎಇ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಹ್ಯಾನ್ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಪ್ರಧಾನಿ ಮೋದಿ ಅವರನ್ನು ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುಎಇ ಅಧ್ಯಕ್ಷರು ಸ್ವಾಗತಿಸಿದರು.
ಯಎಇ ಅಧ್ಯಕ್ಷರೇ ವಿಮಾನ ನಿಲ್ದಾಣಕ್ಕೆ ತೆರಳಿ ದೇಶದ ಅತಿಥಿಯನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ಈ ವೇಳೆ ಉಭಯ ನಾಯಕರು ಪರಸ್ಪರ ಆಲಂಗಿಸಿಕೊಂಡರು. ಶೇಖ್ ಮೊಹಮ್ಮದ್ ಅವರನ್ನು ಪ್ರಧಾನಿ ಮೋದಿ 'ನನ್ನ ಸಹೋದರ' ಎಂದು ಬಣ್ಣಿಸಿದರು.
#narendramodi #mohammedbinzayedalnahyan #india #abudhabi #uae
9 - 1
With the vision of ‘Educate, Empower Enlighten, and Enable positive changes’, newskarnataka.com, was started in May 2012 in Kannada. However, the popular response to the website and the quest for diversity prompted the team to start an English news portal in March 17, 2013, thus bringing into existence two exclusive portals -newskarnataka.com, catering to English readers and newskannada.com, dedicated to Kannada reader base.