ಸೌರಭದಾಸಸಾಹಿತ್ಯವಿದ್ಯಾಲಯ
ದ ಮೂಲ ಉದ್ದೇಶ ಲೌಕಿಕ ವೃತ್ತಿಯಲ್ಲಿದ್ದು ದಿನನಿತ್ಯ ಪಾಠಗಳ ಮೂಲಕ ದಾಸಸಾಹಿತ್ಯ ಕಲಿಯಲಾಗದೆ ಪರಿತಪಿಸುತ್ತಿರುವ
ಆಸಕ್ತ ಜ್ಞಾನ ಪಿಪಾಸುಗಳುಗೆ ಜಾತಿ. ಮತ.ಪಂಥಗಳ. ಲಿಂಗ. ಬೇದಗಲಿಲ್ಲದೇ ದಾಸರಾಯರ ಸಾಹಿತ್ಯ ಕಲಿಸುವದು
ಸೌರಭ ದಾಸ ಸಾಹಿತ್ಯ ವಿದ್ಯಾಲಯ ಪ್ರವೇಶ ಪ್ರಾರಂಭವಾಗಿದೆ ಪ್ರವೇಶ ಬಯಸುವವರು ಈ ಲಿಂಕನ್ನು
forms.gle/1Tnz65huscAMWBrr9
ಉಪಯೋಗಿಸಿ
ಪ್ರವೇಶವನ್ನು ಪಡೆಯಬಹುದು ಕೊನೆಯ ದಿನಾಂಕ 30/07/ 2020