ಈ ಚಾನಲನ್ನು ಶುರುಮಾಡಿದ ಉದ್ದೇಶ
* ರಾಜೀವ್ ದೀಕ್ಷಿತರ(ಸ್ವದೇಶೀ ಚಿಂತನೆಗಳು) ಚಿಂತನೆಗಳ ಪ್ರಚಾರದ ಸಲುವಾಗಿ (ಕನ್ನಡದಲ್ಲಿ ಹಾಗೂ ಹಿಂದಿಯಲ್ಲಿ).
* ಸ್ವಾಸ್ಥ್ಯದ ಕುರಿತು ವ್ಯಾಖ್ಯಾನಗಳ ಪ್ರಸಾರದ ಸಲುವಾಗಿ.
* ಸ್ಥಳೀಯ ಹಾಗೂ ಸುತ್ತಮುತ್ತಲಿನ ಕರಕುಶಲ ಕಾರ್ಮಿಕರ ಕಲೆಯ ಪ್ರಚಾರದ ಸಲುವಾಗಿ.
* ಪರಿಸರ ಸ್ನೇಹಿ ವಿಚಾರಗಳ ಮಾಹಿತಿಯನ್ನು ಒದಗಿಸಲು.
* ವ್ಯಕ್ತಿತ್ವ ವಿಕಾಸದ ಕುರಿತ ವ್ಯಾಖ್ಯಾನಗಳನ್ನು ಹಂಚಲು.
* ಗುರುಕುಲ ಮಾದರಿಯ ಶಿಕ್ಷಣದ ಉತ್ತೇಜನಕ್ಕಾಗಿ.
* ಸ್ವದೇಶೀ ವಸ್ತುಗಳ ಪ್ರಾಮುಖ್ಯತೆ ತಿಳಿಸಲು.
* ಖಾದಿ ಉತ್ಪನ್ನಗಳ ಪ್ರಚಾರಕ್ಕಾಗಿ.
* ಮರೆತು ಹೋದ ಇತಿಹಾಸದ ಮೆಲುಕಿಗಾಗಿ.
* ನಿತ್ಯ ಬಳಕೆಯಲ್ಲಿ ಸ್ವದೇಶೀ ವಿಚಾರಧಾರೆ ಹಂಚಲು